ಗೂಂಡಾ ನೇತಾರನನ್ನು ಮನೆಗೆ ನುಗ್ಗಿ ಕೊಲೆ

ಕೊಲ್ಲಂ: ಕರುನಾಗಪಳ್ಳಿಯಲ್ಲಿ ಗೂಂಡಾ ನೇತಾರನನ್ನು ಮನೆಗೆ ನುಗ್ಗಿ ತಂಡವೊಂದು ಇರಿದು ಕೊಲೆಗೈದ ಘಟನೆ ನಡೆದಿದೆ. ಕರುನಾಗಪಳ್ಳಿ ನಿವಾಸಿ ಜಿಮ್ ಸಂತೋಷ್ ಯಾನೆ ಸಂತೋಷ್ ಎಂಬಾತ ಕೊಲೆಗೀಡಾದ ವ್ಯಕ್ತಿ. ಹತ್ಯೆಯತ್ನ ಪ್ರಕರಣದಲ್ಲಿ ಸಂತೋಷ್ ಆರೋಪಿಯಾಗಿದ್ದಾ ನೆನ್ನಲಾಗಿದೆ. ಇಂದು ಮುಂಜಾನೆ 2.15ರ ವೇಳೆ ಘಟನೆ ನಡೆದಿದೆ.

You cannot copy contents of this page