ಬಿಜೆಪಿ ಕೇರಳ ಹೊಣೆಗಾರಿಕೆ ಪ್ರಕಾಶ್ ಜಾವ್ದೇಕರ್‌ಗೆ

ತಿರುವನಂತಪುರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇರಳದ ಹೊಣೆಗಾರಿಕೆಯನ್ನು ಪ್ರಕಾಶ್ ಜಾವ್ದೇಕರ್‌ರಿಗೆ ವಹಿಸಿಕೊಡಲಾಗಿದೆ. ಪ್ರಸ್ತುತ ಇವರು ಪಕ್ಷದ ರಾಜ್ಯ ಪ್ರಭಾರಿಯೂ ಆಗಿದ್ದಾರೆ. ತಮಿಳುನಾಡು ಹಾಗೂ ಲಕ್ಷದ್ವೀಪದ ಚುನಾವಣಾ ಹೊಣೆಗಾರಿಕೆ ಕೇರಳೀಯರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಅರವಿಂದ್ ಮೆನೋನ್‌ರಿಗಾಗಿದೆ. ಕೇರಳ ಬಿಜೆಪಿ ಸಹ ಪ್ರಭಾರಿಯಾದ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಅಗರ್ವಾಲ್‌ರಿಗೆ ಕರ್ನಾಟಕದ ಚುನಾವಣಾ ಹೊಣೆಗಾರಿಕೆ ನೀಡಲಾಗಿದೆ.

RELATED NEWS

You cannot copy contents of this page