ಸಿಡಿಲಿನ ಆಘಾತ ಮನೆಗೆ ವ್ಯಾಪಕ ಹಾನಿ

ಮಂಜೇಶ್ವರ: ಸಿಡಿಲಿನ ಆಘಾತದಿಂದ ಮನೆಗೆ ವ್ಯಾಪಕ ಹಾನಿಯುಂಟಾಗಿದೆ. ಬಂಗ್ರಮಂ ಜೇಶ್ವರ ನಿವಾಸಿ ಇಲೆಕ್ಟ್ರೀಶ್ಯನ್ ಪದ್ಮನಾಭ ಎಂಬವರ ಮನೆಗೆ ಮೊನ್ನೆ ರಾತ್ರಿ ಸಿಡಿಲಿನ ಆಘಾತವುಂಟಾಗಿದೆ. ಇದರಿಂದ ಕಾಂಕ್ರೀಟ್ ಮನೆಯ ಗೋಡೆ ವಿವಿಧೆಡೆ ಬಿರುಕುಬಿಟ್ಟಿದೆ. ವಿದ್ಯುತ್ ಉಪಕರಣಗಳು ಉರಿದು ನಾಶಗೊಂಡಿವೆ. ಘಟನೆ ವೇಳೆ ಮನೆಯಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page