ನವಚೇತನ ಯೂತ್‌ಕ್ಲಬ್ ವಾರ್ಷಿಕೋತ್ಸವ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ

ಬಾಡೂರು: ನವಚೇತನ ಯೂತ್ ಕ್ಲಬ್ ಇದರ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು. ಕ್ಲಬ್‌ನ ಅಧ್ಯಕ್ಷ ಸಚಿನ್‌ರಾಜ್ ಎಂ. ಅಧ್ಯಕ್ಷತೆ ವಹಿಸಿ ದರು. ಕಾರ್ಯದರ್ಶಿ ಕೃಪರಾಜ್ ಕೆ. ಸ್ವಾಗತಿಸಿದರು. ವಾರ್ಷಿಕೋತ್ಸವದಂ ಗವಾಗಿ ಕಬಡ್ಡಿ ಪಂದ್ಯಾಟ ನಡೆಸಲಾ ಯಿತು. ಪುತ್ತಿಗೆ ಪಂಚಾಯತ್ ಅಧ್ಯಕ್ಷ, ಕ್ಲಬ್‌ನ ಹಿರಿಯ ಸದಸ್ಯರಾಗಿರುವ ಡಿ. ಸುಬ್ಬಣ್ಣ ಆಳ್ವ, ಅನಿತಾ ಎಂ., ಪ್ರೇಮಾ ಎಸ್. ರೈ ಇವರನ್ನು ಸಮಾರೋಪ ಸಮಾರಂಭದಲ್ಲಿ ಗೌರವಿಸಲಾಯಿತು.

RELATED NEWS

You cannot copy contents of this page