ರಾಜ್ಯದಲ್ಲಿ ತೀವ್ರ ಮಳೆ ಮುಂದುವರಿಕೆ
ತಿರುವನಂತಪುರ: ರಾಜ್ಯದ ಕೆಲವೆಡೆ ತೀವ್ರ ಮಳೆ ಮುಂದುವರಿಯಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಉತ್ತರ ಕೇರಳದಲ್ಲೂ, ಮಲೆನಾಡು ವಲಯ ದಲ್ಲೂ ತೀವ್ರ ಮಳೆಗೆ ಸಾಧ್ಯತೆ ಇದೆ. ಕಾಸರಗೋಡು ಜಿಲ್ಲೆಯ ರ್ಯಾಡರ್ ದೃಶ್ಯದ ಪ್ರಕಾರ ಮುಂದಿನ ಮೂರು ಗಂಟೆಗೆ ಆರೆಂಜ್ ಅಲರ್ಟ್ ಘೋಷಿಸ ಲಾಗಿದೆ. ಮಲಪ್ಪುರಂ, ಕಲ್ಲಿಕೋಟೆ, ಕಣ್ಣೂರು ಕಾಸರಗೋಡಿ ಜಿಲ್ಲೆಗಳಲ್ಲಿ ಇಂದು ಹಾಗೂ ನಾಳೆ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.