ಅಯೋಧ್ಯೆಯ ಮಂತ್ರಾಕ್ಷತೆ ಮನೆಗಳಿಗೆ ವಿತರಣೆ

ಮಂಜೇಶ್ವರ: ಅಯೋಧ್ಯೆಯಲ್ಲಿ ಜನವರಿ ೨೨ ರಂದು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶೋತ್ಸವ ನಡೆಯಲ್ಲಿದ್ದು ಈ ಹಿನ್ನಲೆಯಲ್ಲಿ ಅಯೋಧೆÀ್ಯಯಲ್ಲಿ ಪೂಜಿಸಿ ತಂದ ಮಂತ್ರಾಕ್ಷತೆಯನ್ನು ದೈಗೋಳಿ ರಾಮಕೃಷ್ಣ ಭಜನಾ ಮಂದಿರದ ಸದಸ್ಯರು ಮನೆ ಮನೆಗೆ ತಲುಪಿಸುವಂ ತಹ ಕಾರ್ಯಕ್ಕೆ ವಿದ್ವಾನ್ ರಾಮ್ ಭಟ್ ಬೋಳಂತ ಕೋಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಂದಿ ರದ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಣ ಭಟ್, ಶಂಕರ ನಾರಾ ಯಣ ಭಟ್, ಧಾರ್ಮಿಕ ಮುಖಂಡ ಸಂತೋಷ್ ಶೆಟ್ಟಿ ದೈಗೋಳಿ, ಲೀಲಾ ಮಯ್ಯ, ಯಶೋಧ ದೈಗೋಳಿ, ಮಾಧವ ಶೆಟ್ಟಿಗಾರ್ ದೈಗೋಳಿ, ಲಲಿತಾ ದೈಗೋಳಿ, ಜಯಶ್ರೀ ದೈಗೋಳಿ ಉಪಸ್ಥಿತರಿದ್ದರು.

RELATED NEWS

You cannot copy contents of this page