ಕಾಸರಗೋಡು: ನಗರದ ಹಳೆ ಬಸ್ ನಿಲ್ದಾಣ ಕ್ರಾಸ್ ರೋಡ್ನ ವಿಕ್ರಂ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಲಕ, ಅಡ್ಕತ್ತಬೈಲ್ ನಿವಾಸಿ ಯಾದ ಕೆ.ಪಿ. ರಾಮಚಂದ್ರನ್(84) ನಿಧನ ಹೊಂದಿದರು. ಮಂಗಳೂರಿನ ಮನೆಯಲ್ಲಿ ನಿಧನ ಸಂಭವಿಸಿದೆ. ಮೃತರು ಪತ್ನಿ ಶೋಭಾ, ಮಕ್ಕಳಾದ ರೋಶ್ನಿ, ದಿವ್ಯಾ, ವಿಕ್ರಂ ಹಾಗೂ ಅಪಾರ ಬಂಧು-ಮಿತ್ರರನ್ನು ಗಲಿದ್ದಾರೆ.







