ನಾಯಿಮರಿಗಳಿಗೆ ವಿಷಕೊಟ್ಟು ಹತ್ಯೆ

ನೀರ್ಚಾಲು: ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಟ್ಟಡದ ಲ್ಲಿದ್ದ ನಾಲ್ಕು ನಾಯಿ ಮರಿಗಳನ್ನು ವಿಷಕೊಟ್ಟು ಕೊಂದಿರುವುದಾಗಿ ದೂರಲಾಗಿದೆ. ಬೇಳ ಚೌಕಾರ್‌ನಲ್ಲಿ ಖಾಸಗಿ ನರ್ಸಿಂಗ್ ಕಾಲೇಜಿಗಾಗಿ ನಿರ್ಮಿಸುವ ಕಟ್ಟಡದಲ್ಲಿದ್ದ ನಾಯಿ ಮರಿಗಳನ್ನು ವಿಷಕೊಟ್ಟು ಕೊಲ್ಲಲಾಗಿದೆ.  ಕಳೆದ ಆದಿತ್ಯವಾರ ಮುಂಜಾನೆ 2 ಗಂಟೆಯಿಂದ ನಿನ್ನೆ ಬೆಳಿಗ್ಗೆ 8.30ರ ಮಧ್ಯೆಗಿನ ಸಮಯದಲ್ಲಿ ನಾಯಿ ಮರಿಗಳನ್ನು ಯಾರೋ ಕೊಂದಿ ದ್ದಾರೆನ್ನಲಾಗಿದೆ.  ಮಹಿಳೆಯ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page