ಬಿಎಂಎಸ್ ಟೈಲರಿಂಗ್ ಯೂನಿಟ್ ಸಮ್ಮೇಳನ

ಉಪ್ಪಳ: ಬಿ.ಎಂ.ಎಸ್ ಟೈಲ ರಿಂಗ್ ಕಾರ್ಮಿಕರ ಸಂಘ ನಾರಾ ಯಣ ಮಂಗಲ ಘಟಕದ ಸಮ್ಮೇಳನ. ನಾರಾಯಣ ಮಂಗಲದಲ್ಲಿ ಜರಗಿತು .ಅಧ್ಯಕ್ಷತೆಯನ್ನು ಯೂನಿಟ್ ಅಧ್ಯಕ್ಷೆ ನಾಗವೇಣಿ ದಿನೇಶ್ ವಹಿಸಿದರು. ಬಿ. ಎಂ .ಎಸ್ . ಜಿಲ್ಲಾ ಉಪಾಧ್ಯÀ್ಯಕ್ಷ ಶ್ರೀನಿವಾಸನ್ ಉದ್ಘಾಟಿಸಿದರು. ಕುಂ ಬಳೆ ವಲಯ ಕೋಶಾಧಿಕಾರಿ ಐತ್ತಪ್ಪ ನಾರಾಯಣ ಮಂಗಲ ಮುಂದಿನ ಕಾರ್ಯಕ್ರಮಗಳನ್ನು ವಿವರಿಸಿದರು. ಯೂನಿಟಿನ ಕಾರ್ಯದರ್ಶಿ ವಿಶಾಲಾಕ್ಷಿ ಗಣೇಶ್ ಸ್ವಾಗತಿಸಿ, ಸುಹಾಸಿನಿ ಗೋಪಾಲಕೃಷ್ಣ ವಂದಿಸಿದರು.

RELATED NEWS

You cannot copy contents of this page