ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷರಾಗಿ ಬಿ. ವಿಕ್ರಮ್ ಪೈ ಆಯ್ಕೆ

ಕಾಸರಗೋಡು: ಬಿಜೆಪಿ ನೂತನ ಕುಂಬಳೆ ಮಂಡಲ ಅಧ್ಯಕ್ಷರಾಗಿ  ಬಿ. ವಿಕ್ರಮ್ ಪೈ  ಅವರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ ಉದುಮ ಮಂಡಲ ಅಧ್ಯಕ್ಷರಾಗಿ ಎಂ. ಪ್ರದೀಪ್ ಕೂಟಕ್ಕಣಿ ಆಯ್ಕೆ ಗೊಂಡಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಸುನಿಲ್ ಅನಂತಪುರ, ಶೈನಿ ಮೋಳ್ ಎಂಬಿವರನ್ನು ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾಗಿ  ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಘೋಷಿಸಿದ್ದಾರೆ.

You cannot copy contents of this page