ಬೆಲೆಯಿದೆ ಆದರೆ ಫಸಲಿಲ್ಲ: ಗೇರು ಕೃಷಿಕರ ನಿರೀಕ್ಷೆ ಹುಸಿ
ಕಾಸರಗೋಡು: ತೀವ್ರ ಬಿಸಿಲಿನ ಹಿನ್ನೆಲೆಯಲ್ಲಿ ಗೇರು ಮರದಲ್ಲಿ ಹೂವು ಹಾಗೂ ಕಾಯಿಗಳು ಕರಟಿ ಹೋಗುವ ಸ್ಥಿತಿ ಉಂಟಾಗಿದೆ. ಬೆಲೆಯಿದ್ದರೂ ಉತ್ಪಾದನೆ ಇಲ್ಲದ ಕಾರಣ ಗೇರು ಕೃಷಿಕರ ಸಂಕಷ್ಟ ತಪ್ಪುವುದಿಲ್ಲ. ಜಿಲ್ಲೆಯಲ್ಲಿ ಬೇಸಿಗೆ ತೀವ್ರಗೊಂಡ ಹಿನ್ನೆಲೆಯಲ್ಲಿ ಹೂವು ಹಾಗೂ ಕಾಯಿ ಒಣಗಿ ನಾಶವಾಗಿರುವುದರೊಂದಿಗೆ ಗೇರುಬೀಜ ಕೃಷಿಕರ ಈ ಸೀಸನ್ನ ನಿರೀಕ್ಷೆಗಳೆಲ್ಲಾ ಕರಟಿಹೋಗಿದೆ. ಈ ವರ್ಷದ ಸೀಸನ್ನ ಆರಂಭದಲ್ಲಿ ಕಿಲೋಗೆ 145 ರೂ. ಆಗಿತ್ತು ಗೇರು ಬೀಜದ ಗ್ರಾಮೀಣ ಮಾರುಕಟ್ಟೆಗಳ ಚಿಲ್ಲರೆ ಮಾರಾಟ ಬೆಲೆ. ಆದರೆ ಜನವರಿ ಕೊನೆಯಾಗುವಾಗ ಬೆಲೆ …
Read more “ಬೆಲೆಯಿದೆ ಆದರೆ ಫಸಲಿಲ್ಲ: ಗೇರು ಕೃಷಿಕರ ನಿರೀಕ್ಷೆ ಹುಸಿ”