ಅನಂತಪುರ ಕಾರ್ಖಾನೆಗಳಿಂದ ಸಮಸ್ಯೆ ಸೃಷ್ಟಿ: ಅನಂತಪುರ ರಕ್ಷಾ ಸಮಿತಿಯಿಂದ ಸಮಾಲೋಚನಾ ಸಭೆ 31ರಂದು
ಕುಂಬಳೆ: ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಪರಿಸರ ಸಹಿತ ಸಮೀಪದ ಸುಮಾರು 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ಕಾರ್ಖಾನೆಗಳಿಂದ ವ್ಯಾಪಕ ಸಮಸ್ಯೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಲು ಮೇ 31ರಂದು ಅಪರಾಹ್ನ 3 ಗಂಟೆಗೆ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಪರಿಸರದಲ್ಲಿ ಸಭೆ ನಡೆಸಲು ಅನಂತಪುರ ರಕ್ಷಾಸಮಿತಿ ತೀರ್ಮಾನಿಸಿದೆ. ಕಾರ್ಖಾನೆಗಳಿಂದ ಹೊರ ಸೂಸುವ ದುರ್ನಾತದಿಂದ ಅನಂತಪುರ ಕ್ಷೇತ್ರದ ಪಾವಿತ್ರ್ಯತೆಗೂ ಧಕ್ಕೆಯಾಗುತ್ತಿದೆ. ಸಮೀಪದ ಜಲಮೂಲಗಳು ಕಲುಷಿತಗೊಂಡಿವೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಶ್ರೀ …
Read more “ಅನಂತಪುರ ಕಾರ್ಖಾನೆಗಳಿಂದ ಸಮಸ್ಯೆ ಸೃಷ್ಟಿ: ಅನಂತಪುರ ರಕ್ಷಾ ಸಮಿತಿಯಿಂದ ಸಮಾಲೋಚನಾ ಸಭೆ 31ರಂದು”