ನಗರದಿಂದ ಹಾಡಹಗಲೇ ಯುವಕನನ್ನು ಅಪಹರಿಸಿದ ತಂಡ ಕರ್ನಾಟಕದಲ್ಲಿ ಸೆರೆ
ಕಾಸರಗೋಡು: ಕಾಸರಗೋಡು ನಗರದಿಂದ ಹಾಡಹಗಲೇ ಮೇಲ್ಪ ರಂಬ ನಿವಾಸಿಯಾದ ಯುವಕನನ್ನು ಕಾರಿನಲ್ಲಿ ಅಪಹರಿಸಿದ ತಂಡವನ್ನು ಕರ್ನಾಟಕದಲ್ಲಿ ಸೆರೆಹಿಡಿಯಲಾಗಿದೆ. ಸಕಲೇಶಪುರದಿಂದ ನಿನ್ನೆ ಸಂಜೆ ತಂಡ ಸೆರೆಗೀಡಾಗಿದೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ಮಾಹಿತಿ ಆಧಾರದಲ್ಲಿ ಕರ್ನಾಟಕ ಹಾಗೂ ಆಂಧ್ರ ಪೊಲೀಸರು ಸೇರಿ ನಡೆಸಿದ ಕಾರ್ಯಾಚರಣೆಯಲ್ಲಿ ತಂಡ ಸೆರೆಗೀಡಾಗಿದೆ. ಮೇಲ್ಪರಂಬ ನಿವಾಸಿಯಾದ ಹನೀಫ ಎಂಬಾತನನ್ನು 5 ಮಂದಿ ಆಂಧ್ರ ನಿವಾಸಿಗಳು ನಿನ್ನೆ ಮಧ್ಯಾಹ್ನ ಕಾಸರಗೋಡು ನಗರದಿಂದ ಅಪಹರಿಸಿದೆ. ಅಶ್ವಿನಿನಗರದ ಹೋಟೆಲೊಂದರ ಮುಂಭಾಗದಲ್ಲಿ ನಿಂತಿದ್ದ ಯುವಕನನ್ನು ತಂಡ ಬಲವಂತವಾಗಿ ಹಿಡಿದು …
Read more “ನಗರದಿಂದ ಹಾಡಹಗಲೇ ಯುವಕನನ್ನು ಅಪಹರಿಸಿದ ತಂಡ ಕರ್ನಾಟಕದಲ್ಲಿ ಸೆರೆ”