ಯುವತಿಗೆ ಲೈಂಗಿಕ ದೌರ್ಜನ್ಯಕ್ಕೆತ್ನಿಸಿದ ತಂಡದ ಮೇಲೆ ಗುಂಡು ಹಾರಾಟ: ಓರ್ವ ಸಾವು
ಮುಂಬೈ: ಯುವತಿಗೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ತಂಡದ ಮೇಲೆ ನಡೆದ ಗುಂಡು ಹಾರಾಟದಲ್ಲಿ ಓರ್ವ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಇಬ್ಬರು ಗಾಯಗೊಂಡಿದ್ದಾರೆ. ವಲಸೆ ಕಾರ್ಮಿಕರು ಅತೀ ಹೆಚ್ಚಿರುವ ಸ್ಥಳದಲ್ಲಿ ಈ ಘಟನೆ ನಡೆದಿದೆ. ಅಕ್ಬರ್ ಅಹಮ್ಮದ್ ಎಂಬಾತ ಮೃತ ವ್ಯಕ್ತಿಯಾಗಿದ್ದಾನೆಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ಕೇರಳೀಯನಾದ ಜಯನ್ ಶಿವಾನಂದನ್ ನಾಯರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಜಯನ್ ಕೇರಳೀಯ ನಾಗಿದ್ದರೂ ಜನಿಸಿ ಬೆಳೆದಿರುವುದು ಮಹಾರಾಷ್ಟ್ರದಲ್ಲಾಗಿದೆ. ತಾನು ಸಹೋದರಿಯಂತೆ …
Read more “ಯುವತಿಗೆ ಲೈಂಗಿಕ ದೌರ್ಜನ್ಯಕ್ಕೆತ್ನಿಸಿದ ತಂಡದ ಮೇಲೆ ಗುಂಡು ಹಾರಾಟ: ಓರ್ವ ಸಾವು”