ಕೂದಲು ತೆಗೆಸಲು ತಲುಪಿದ ಬಾಲಕನಿಗೆ ದೌರ್ಜನ್ಯ: ಬಾರ್ಬರ್ ಶಾಪ್ಗೆ ಆಕ್ರಮಣ
ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿಯಾಟ್ ಮಸೀದಿ ಸಮೀಪದ ಬಾರ್ಬರ್ ಶಾಪ್ ವಿರುದ್ಧ ಆಕ್ರಮಣವುಂಟಾಗಿದೆ. ಅಂಗಡಿ ಮಾಲಕಿಯಾದ ಯುವತಿ ನೀಡಿದ ದೂರಿನಂತೆ ಮೂರು ಮಂದಿ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿಖಿಲ್, ಅನೂಪ್, ಗುರುತುಪತ್ತೆಹಚ್ಚ ಬಹುದಾದ ಇನ್ನೋರ್ವನ ವಿರುದ್ಧ ಕೇಸು ದಾಖಲಿಸಲಾಗಿದೆ. ಆದಿತ್ಯವಾರ ರಾತ್ರಿ 10 ಗಂಟೆ ವೇಳೆ ಬಾರ್ಬರ್ ಶಾಪ್ನ ಬೀಗ ಹಾಗೂ ಬೋ ರ್ಡ್ ನಾಶಪಡಿಸಿ ಇನ್ನೊಂದು ಬೋರ್ಡನ್ನು ತೆಗೆದುಕೊಂಡು ಹೋಗಿ 15,೦೦೦ ರೂ. ನಷ್ಟ ಉಂಟುಮಾಡಲಾಗಿದೆ ಎಂದು ಚಂದೇರ ಪೊಲೀಸರು …
Read more “ಕೂದಲು ತೆಗೆಸಲು ತಲುಪಿದ ಬಾಲಕನಿಗೆ ದೌರ್ಜನ್ಯ: ಬಾರ್ಬರ್ ಶಾಪ್ಗೆ ಆಕ್ರಮಣ”