ಅಂಗಮಾಲಿಯಲ್ಲಿ ವಾಹನ ಅಪಘಾತ:ನೆಲ್ಲಿಕಟ್ಟೆಯ ಯುವತಿ ಸಾವು: ಸ್ನೇಹಿತನಿಗೆ ಗಾಯ
ಕಾಸರಗೋಡು: ಎರ್ನಾಕುಳಂ ಸಮೀಪದ ಅಂಗಮಾಲಿಯಲ್ಲಿ ಬೈಕ್ಗೆ ಕಾರು ಢಿಕ್ಕಿ ಹೊಡೆದು ನೆಲ್ಲಿಕಟ್ಟೆ ನಿವಾಸಿಯಾದ ಯುವತಿ ಸಾವನ್ನಪ್ಪಿದ ಘಟನೆಯಿಂದ ನಾಡಿನಲ್ಲಿ ಶೋಕ ಸಾಗರ ಸೃಷ್ಟಿಯಾಗಿದೆ. ನೆಲ್ಲಿಕಟ್ಟೆ ಬಳಿಯ ನಿವಾಸಿ ದಿ| ಮುಹಮ್ಮದ್ರ ಪುತ್ರಿ ಇಷಾನಾ ಇಸ್ಮತ್ (21) ಸಾವನ್ನಪ್ಪಿದ ಯುವತಿ. ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಯೊಂದರ ಸಿಬ್ಬಂದಿ ಯಾದ ಇಷಾನಾ ಇಸ್ಮತ್ ಉತ್ತಮ ಉದ್ಯೋಗ ಅರಸಿ ಎರ್ನಾಕುಳಂಗೆ ತೆರಳಿದ್ದಳು ಎಂದು ಹೇಳಲಾಗುತ್ತಿದೆ. ನಿನ್ನೆ ಮುಂಜಾನೆ ಈಕೆ ಸ್ನೇಹಿತನಾದ ಕಾಸರಗೋಡು ನಿವಾಸಿ ಸರ್ಫಾತ್ನ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತವುಂಟಾಗಿದೆ. ಬೈಕ್ …
Read more “ಅಂಗಮಾಲಿಯಲ್ಲಿ ವಾಹನ ಅಪಘಾತ:ನೆಲ್ಲಿಕಟ್ಟೆಯ ಯುವತಿ ಸಾವು: ಸ್ನೇಹಿತನಿಗೆ ಗಾಯ”