ಸೀತಾಂಗೋಳಿ ಪೇಟೆಯಲ್ಲಿ ವ್ಯಾಪಾರಿಗಳು ಎದುರಿಸುವ ಸಮಸ್ಯೆ ಪರಿಹಾರಕ್ಕೆ ಪಂಚಾಯತ್ ಅಧ್ಯಕ್ಷೆಗೆ ಮನವಿ
ಸೀತಾಂಗೋಳಿ: ಸೀತಾಂಗೋಳಿ ಪೇಟೆಯಲ್ಲಿ ವ್ಯಾಪಾರಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಸೀತಾಂಗೋಳಿ ಘಟಕ ಪುತ್ತಿಗೆ ಪಂಚಾಯತ್ ಅಧ್ಯಕ್ಷೆ ಆಯಿಷ ಶಹೀಮ ಫಿದರಿಗೆ ಮನವಿ ನೀಡಿದೆ. ಬಾಡಿಗೆ, ಪರವಾನಗಿ ಹಾಗೂ ಕಾನೂನು ಪ್ರಕಾರದ ಎಲ್ಲಾ ಶುಲ್ಕಗಳನ್ನು ಪಂಚಾಯತ್ ಹಾಗೂ ಸರಕಾರಕ್ಕೆ ಪಾವತಿಸಿ ವ್ಯಾಪಾರ ನಡೆಸುವ ವ್ಯಾಪಾರಿಗಳಿಗೆ ತೊಂದರೆಯಾಗುವ ರೀತಿಯಲ್ಲಿ ಅನಧಿಕೃತ ವ್ಯಾಪಾರ, ರಸ್ತೆ ಬದಿ ವ್ಯಾಪಾರ, ಗೂಡಂಗಡಿಗಳ ಹಾವಳಿ, ಅನಧಿಕೃತ ಪಾರ್ಕಿಂಗ್, ಅನಧಿಕೃತ ವಾಹನಗಳಲ್ಲಿ ವ್ಯಾಪಾರ, ಪೇಟೆ ಮಧ್ಯದಲ್ಲಿ ಮೀನು …
Read more “ಸೀತಾಂಗೋಳಿ ಪೇಟೆಯಲ್ಲಿ ವ್ಯಾಪಾರಿಗಳು ಎದುರಿಸುವ ಸಮಸ್ಯೆ ಪರಿಹಾರಕ್ಕೆ ಪಂಚಾಯತ್ ಅಧ್ಯಕ್ಷೆಗೆ ಮನವಿ”