ನವಯುಗ ಯಾತ್ರೆಗೆ ಸಿದ್ಧವಾದ ಕುಂಬಳೆ: ಯುಡಿಎಫ್ ಕಾರ್ಯಕರ್ತರಲ್ಲಿ ಉತ್ಸಾಹ
ಕುಂಬಳೆ: ಐಕ್ಯರಂಗದ ನವಯುಗ ಯಾತ್ರೆ ಚಾಲನೆಗೆ ಕುಂಬಳೆ ಸಿದ್ಧತೆಯಲ್ಲಿದೆ. ಸಂಜೆ 4 ಗಂಟೆಗೆ ವಿಪಕ್ಷ ಮುಖಂಡ ವಿ.ಡಿ. ಸತೀಶನ್ರ ನೇತೃತ್ವದಲ್ಲಿರುವ ಯಾತ್ರೆಯನ್ನು ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋ ಪಾಲ್ ಉದ್ಘಾಟಿಸುವರು. ವಿಧಾನಸಭಾ ಚುನಾವಣೆಯ ಮುಂಚಿತವಾಗಿ ನಡೆ ಯುವ ಈ ಯಾತ್ರೆ ರಾಜ್ಯ ಆಡಳಿತ ನಡೆಸುವ ಸರಕಾರದ ದುರಾಡಳಿತವನ್ನು ಜನತೆಗೆ ತಿಳಿಸಲು ಉದ್ದೇಶಿಸಿ ಆಗಿದೆ ಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಜಾಥಾದ ಮುಂಚಿತವಾಗಿ ನಾಯಕ ವಿ.ಡಿ. ಸತೀಶನ್ ಕೊಲ್ಲೂರು ಕ್ಷೇತ್ರದಲ್ಲಿ …
Read more “ನವಯುಗ ಯಾತ್ರೆಗೆ ಸಿದ್ಧವಾದ ಕುಂಬಳೆ: ಯುಡಿಎಫ್ ಕಾರ್ಯಕರ್ತರಲ್ಲಿ ಉತ್ಸಾಹ”