ದೈವಪಾತ್ರಿ ನಿಧನ

ಕಾಸರಗೋಡು: ನೆಲ್ಲಿಕುಂಜೆ ಶ್ರೀ ಕೋಮರಾಡಿ ದೈವಸ್ಥಾನದ ನಿವೃತ್ತ ಅರ್ಚಕ ತಳಂಗರೆ ಕೊಪ್ಪಳ ನಿವಾಸಿ ಅಂಗಾರ ಪೂಜಾರಿ  (79)ಇಂದು ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಶ್ರೀ ವಿಷ್ಣುಮೂರ್ತಿ ದೈವಪಾತ್ರಿ ಯಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಮಕ್ಕಳ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page