ಮುಳ್ಳೇರಿಯ: ಆದೂರು ಮಂಟಮೆ ನಿವಾಸಿ ಹಿರಿಯ ಮೇಸ್ತ್ರಿ ಸುರೇಂದ್ರ (68) ನಿಧನ ಹೊಂದಿದರು. ದಿವಂಗತರಾದ ಅಪ್ಪುಟ್ಟಿ- ವೆಳ್ಳಚ್ಚಿ ದಂಪತಿ ಪುತ್ರನಾಗಿರುವ ಇವರು ಪತ್ನಿ ಶ್ಯಾಮಲ, ಮಕ್ಕಳಾದ ಸೌಮ್ಯ, ಸೌಜ, ಸುಜಿತ್, ಸೊಸೆ ರಶ್ಮಿತ, ಅಳಿಯಂದಿ ರಾದ ಸುನಿಲ್ ಕುಮಾರ್, ಸುಧೀಶ್, ಸಹೋದರ ಗಂಗಾಧರ, ಸಹೋದರಿ ಪದ್ಮಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





