ಮುಳ್ಳೇರಿಯ: ಮುಂಡೋಳು ಶ್ರೀ ಮಹಾವಿಷ್ಣು ದುರ್ಗಾ ಪರಮೇಶ್ವರಿ ಶಾಸ್ತಾರ ಕ್ಷೇತ್ರದ ಪುನರುದ್ಧಾರ ಕಾಮಗಾರಿಗಳಿಗಾಗಿ ರಚಿಸಲಾದ ಸಮಿತಿಯ ವಿಸ್ತೃತ ಮಹಾ ಸಭೆ ನಾಳೆ (20-09-2026) ಬೆಳಿಗ್ಗೆ 10 ಗಂಟೆಗೆ ಕ್ಷೇತ್ರದ ಆಡಿಟೋರಿಯಂನಲ್ಲಿ ನಡೆಯಲಿದೆ. ಎಲ್ಲಾ ಭಕ್ತಾದಿಗಳು ಸರಿಯಾದ ಸಮಯಕ್ಕೆ ಸಭೆಗೆ ಆಗಮಿಸಿ ಯಶಸ್ವೀ ಗೊಳಿಸಬೇಕೆಂದು ಕ್ಷೇತ್ರ ಆಡಳಿತ ಮೊಕ್ತೇಸರರು ವಿನಂತಿಸಿದ್ದಾರೆ.







