ಸಮಸ್ತ ಕೇಂದ್ರ ಮುಶಾವರ ಸದಸ್ಯ ತ್ವಾಖ ಅಹಮ್ಮದ್ ಮೌಲವಿ ಅಲ್ ಅಸ್ಹರಿ ನಿಧನ

ಕಾಸರಗೋಡು: ಸಮಸ್ತ ಮುಶಾವರ ಸದಸ್ಯ ಹಾಗೂ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ  ತ್ವಾಖ ಅಹಮ್ಮದ್ ಮೌಲವಿ ಅಲ್ ಅಸ್ಹರಿ ನಿಧನ ಹೊಂದಿದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಈ ಮಧ್ಯೆ ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಇವರು ಮಂಗಳೂರು-ಕೀಳೂರು ಸಂಯುಕ್ತ ಖಾಝಿಯಾಗಿದ್ದರು.

RELATED NEWS

You cannot copy contents of this page