ವಿಶ್ವಹಿಂದೂ ಪರಿಷತ್ ಕೋಡಿಬೈಲ್ ಉಪಖಂಡ ಸಮಿತಿ ರಚನೆ

ಉಪ್ಪಳ: ವಿಶ್ವ ಹಿಂದೂ ಪರಿಷತ್ ಕೋಡಿಬೈಲ್ ಉಪಖಂಡದ ನೂತನ ಸಮಿತಿ ರಚನೆ ಮತ್ತು ಧರ್ಮ ರಕ್ಷಾ ನಿಧಿ ಸಮರ್ಪಣಾ ಕಾರ್ಯಕ್ರಮ ಜರಗಿತು. ನೂತನ ಅಧ್ಯಕ್ಷರಾಗಿ ನಾರಾಯಣ ತೊಟ್ಟಿ, ಉಪಾಧ್ಯಕ್ಷÀ್ಷರಾಗಿ ರಾಮಚಂದ್ರ ಯಶೋನಂದ ನಗರ, ಕಾರ್ಯದರ್ಶಿ ಯÁಗಿ ರಾಜೇಶ್ ಕೋಡಿಬೈಲ್, ಬಜರಂಗದಳ ಸಂಯೋಜಕ್‌ರಾಗಿ ರಿತೇಶ್ ಯಶೋನಂದ ನಗರ, ವ್ಯವಸ್ಥಾ ಪ್ರಮುಖ್‌ರಾಗಿ ಕಾರ್ತಿಕ್ ಕೋಡಿಬೈಲು, ಮಾತೃಶಕ್ತಿ ಗೌರವ ಅಧ್ಯಕೆÀ್ಷಯÁಗಿ ಸರಸ್ವತಿ ಶೆಟ್ಟಿ ಕೋಡಿಬೈಲ್, ಅಧ್ಯಕೆÀ್ಷಯÁಗಿ ಶಶಿಕಲಾ ಮಜಲು ಮುಳಿಂಜ, ಉಪಾಧ್ಯಕೆÀ್ಷಯರಾಗಿ ಶಾಂತಿ ಕುಮಾರಿ ಯಶೋದನಂದ ನಗರ, ಶೋಭ ಅಶೋಕ ಕೋಡಿಬೈಲ್, ಪ್ರಧಾನ ಕಾರ್ಯದರ್ಶಿಯÁಗಿ ಚಂದ್ರಿಕಾ ಕೋಡಿಬೈಲ್, ಕಾರ್ಯದರ್ಶಿಯÁಗಿ ಶೋಭ ಸದಾಶಿವ, ಸಹ, ಗಾಯತ್ರಿ ಕೋಡಿಬೈಲ್, ಸತ್ಸಂಗ ಪ್ರಮುಖ್ ರೋಹಿಣಿ ಕೋಡಿಬೈಲ್, ರಂಜಿತಾ ಯಶೋದನಂದ ನಗರ, ಖಜಾಂಜಿ -ಕುಸುಮ ಸದಾನಂದ ಇವರನ್ನು ಆಯ್ಕೆ ಮಾಡಲಾಯಿತು. ಮಂಜೇಶ್ವರ ಪ್ರಖಂಡ ಕಾರ್ಯದರ್ಶಿ ರಂಜಿತ್ ಕೋಡಿಬೈಲ್ ಪದಾಧಿಕಾರಿಗಳನ್ನು ಘೋಷಿಸಿದರು, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಚೆರುಗೋಳಿ ಬೌದ್ದಿಕ್ ಮಾಡಿದರು.

RELATED NEWS

You cannot copy contents of this page