ಕರ್ನಾಟಕ ಮದ್ಯ ಸಹಿತ ಯುವಕ ಸೆರೆ

ಕುಂಬಳೆ: ೫ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಸಹಿತ ಯುವಕನನ್ನು ಸೆರೆ ಹಿಡಿಯಲಾಗಿದೆ. ಕಂಚಿಕಟ್ಟೆಯ ಪ್ರವೀಣ ಗಟ್ಟಿ (೩೫) ಎಂಬಾತನನ್ನು ಕುಂಬಳೆ ರೇಂಜ್ ಅಬಕಾರಿ ಇನ್ಸ್ ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ ಹಾಗೂ ತಂಡ ಸೆರೆ ಹಿಡಿದಿದೆ. ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಗಳಾದ ಎಂ. ರಾಜೀವನ್, ಎಂ.ವಿ. ಸುಧೀಂದ್ರನ್, ಎ. ಕೃಷ್ಣ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಜಿತಿನ್ ಪಿ.ವಿ., ಕೆ. ಸಿಜು ಮೊದಲಾದವರಿದ್ದರು.

You cannot copy contents of this page