ತತ್ವಮಸಿ ಕಲಾ ಸಮಿತಿಗೆ ನೂತನ ಪದಾಧಿಕಾರಿಗಳು

ಮಾವಿನಕಟ್ಟೆ: ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ತತ್ವಮಸಿ ಕಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಮೇಶ್ ಮಾವಿನಕಟ್ಟೆ, ಉಪಾಧ್ಯಕ್ಷರಾಗಿ ಅಂಬುಜಾಕ್ಷನ್ ಯಾದವ್, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಬೆಳ್ಳಿಗೆ, ಕೋಶಾಧಿಕಾರಿಯಾಗಿ ಮಹೇಶ್ ಮಾಣಿಮೂಲೆ, ಜೊತೆ ಕಾರ್ಯ ದರ್ಶಿಯಾಗಿ ಕೀರ್ತನ್ ಹಾಗೂ ಸದಸ್ಯರಾಗಿ ಮಣಿಕಂಠನ್, ಮಂಜು, ಗಣೇಶ್, ಅಕ್ಷತ್, ಶ್ರೀಕಾಂತ್ ಆಯ್ಕೆಯಾದರು. ತರಗತಿ ನಾಯಕನಾಗಿ ಪ್ರಜೀತ್ ಆಯ್ಕೆಯಾದರು.

You cannot copy contents of this page