ಮಂಜೇಶ್ವರ ತಾಲೂಕು ಕಚೇರಿಯಲ್ಲಿ ಹೊಸ ಮುಖ್ಯ ಸರ್ವೇಯರ್ನ್ನು ತುರ್ತಾಗಿ ನೇಮಿಸಬೇಕು-ವಲ್ಸರಾಜ್ ಕೆ.ಪಿ
ಉಪ್ಪಳ: ಮಂಜೇಶ್ವರ ತಾಲೂಕು ಕಚೇರಿಯಲ್ಲಿ ಮೀಸಲು ವಿಭಾಗದಲ್ಲಿ ಮುಖ್ಯ ಸರ್ವೇಯರ್ ಇಲ್ಲದ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮಂಜೇಶ್ವರ ತಾಲೂಕು ಕಚೇರಿಯಲ್ಲಿ ತಿಂಗಳುಗಳಿಂದ ಮುಖ್ಯ ಸರ್ವೇಯರ್ ಇಲ್ಲ. ಇರುವ ಮುಖ್ಯ ಸರ್ವೇಯರ್ ರಜೆಯಲ್ಲಿದ್ದಾರೆ. ಬೇರೆ ಯಾವುದೇ ಅಧಿಕಾರಿಗೆ ಮುಖ್ಯ ಸರ್ವೇಯರ್ನ ಉಸ್ತುವಾರಿ ನೀಡಿಲ್ಲ. ಅನೇಕ ಜನರು ಸರ್ವೇ ರಿಪೋರ್ಟ್ ನಡೆಸಿ ಹೆಡ್ ಸರ್ವೇಯರ್ ವರದಿಗಾಗಿ ಕಾಯುತ್ತಿದ್ದಾರೆ. ತಿಂಗಳಿಂದ ಎಷ್ಟೋ ಜನರು ತಾಲೂಕು ಕಚೇರಿಗೆ ಹೋಗಿ ಬರಿಗೈಯಲ್ಲಿ ಮರಳುತ್ತಿದ್ದಾರೆ. ಉನ್ನತ ಅಧಿಕಾರಿಗಳನ್ನು ವಿಚಾರಿಸಿದಾಗ ಹೊಸ ಮುಖ್ಯ ಸರ್ವೇಯರ್ ಬಂದಿಲ್ಲವೆಂಬ …
Read more “ಮಂಜೇಶ್ವರ ತಾಲೂಕು ಕಚೇರಿಯಲ್ಲಿ ಹೊಸ ಮುಖ್ಯ ಸರ್ವೇಯರ್ನ್ನು ತುರ್ತಾಗಿ ನೇಮಿಸಬೇಕು-ವಲ್ಸರಾಜ್ ಕೆ.ಪಿ”