ಬಿರು ಬೇಸಿಗೆಯಲ್ಲೂ ಸಮೃದ್ಧ ಜಲವಿರುವ ಕಾಡಾಯಿಕುಳಂ ಸಂರಕ್ಷಣೆಗೆ ಅಧಿಕೃತರಿಂದ ನಿರಾಸಕ್ತಿ
ಕಾಸರಗೋಡು: ಬಿರು ಬೇಸಿಗೆಯಲ್ಲೂ ಮೊಗ್ರಾಲ್ನ ಕಾಡಾಯಿಕುಳಂ ಜಲಸಮೃದ್ಧಿ ಯಲ್ಲಿದೆ. ಕೊಳವನ್ನು ಅಧಿಕೃತರು ಕೈ ಬಿಟ್ಟ ಕಾರಣ ಇದರ ನೀರಿನಲ್ಲಿ ಈಗ ಹಾವಸೆ ಹಾಗೂ ಸಸ್ಯಗಳು ಬೆಳೆದು ಕಾಡು ಆವರಿಸಿಕೊಂಡಿದೆ. ಮೊಗ್ರಾಲ್ ಶಾಲೆ ಬಳಿಯ ಜಲಸಮೃದ್ಧವಾದ ಕಾಡಾಯಿಕುಳಂ ನಾಶವಾಗುತ್ತಿದೆ. ಕಳೆದ ಮೂರು ದಶಕಗಳ ಮಧ್ಯೆ ಈ ಕೊಳವನ್ನು ಸಂರಕ್ಷಿಸಲು ಜಿಲ್ಲಾ ಪಂಚಾಯತ್ ಹಲವಾರು ಯೋಜನೆಗಳನ್ನು ಆವಿಷ್ಕರಿಸಿತ್ತು. ಅದರಲ್ಲಿ ಕೆಲವು ಯೋಜನೆಯಲ್ಲಿಯೇ ಕೊನೆಗೊಂಡಿತ್ತು. ಕೆಲವು ಆರಂಭಗೊಂಡರೂ ಮುಂದುವರಿ ಯಲಿಲ್ಲ. ಕಳೆದ ವರ್ಷ ಜಿಲ್ಲಾ ಪಂಚಾಯತ್ ಕಿರು ನೀರಾವರಿ ಇಲಾಖೆ ಅಧಿಕಾರಿಗಳನ್ನು …
Read more “ಬಿರು ಬೇಸಿಗೆಯಲ್ಲೂ ಸಮೃದ್ಧ ಜಲವಿರುವ ಕಾಡಾಯಿಕುಳಂ ಸಂರಕ್ಷಣೆಗೆ ಅಧಿಕೃತರಿಂದ ನಿರಾಸಕ್ತಿ”