ಚೆಂಗಳ ಬಂಟರ ಸಂಘದಿಂದ ಆಟಿಡೊಂಜಿ ದಿನ ಆಚರಣೆ

ಮುಳ್ಳೇರಿಯಾ : ಬಂಟರ ಸಂಘ ಚೆಂಗಳ ಪಂಚಾಯತ್ ಘಟಕದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ವೈವಿದ್ಯ ಮಯ ರೀತಿಯಲ್ಲಿ ಆಚರಿಸಲಾಯಿತು. ಮಳೆಗಾಲದ ಆಷಾಢ ಮಾಸದಲ್ಲಿ ತುಳುನಾಡಿನಲ್ಲಿ ಆಚರಿಸಲಾಗುವ ಆಟಿ ತಿಂಗಳು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಕೃಷಿಯನ್ನೇ ಮೂಲ ಕಸುಬನ್ನಾಗಿಸಿ ಕೊಂಡಿರುವ ಬಂಟ ಸಮುದಾಯದವರು ಮಳೆ ತೀವ್ರಗೊಳ್ಳುತ್ತಿರುವ ಈ ತಿಂಗಳು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಚೆಂಗಳ ಪಂಚಾಯತ್ ಬಂಟರ ಸಂಘದ ಅಧ್ಯಕ್ಷ ಸಂಜೀವ ರೈ ಬೀಜಂತಡ್ಕ, ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮಕ್ಕೆ ಗೌರವಾಧ್ಯಕ್ಷ ನಾರಂಪಾಡಿ ಗುತ್ತು ಬಾಲಕೃಷ್ಣ …

ಆವರಣಗೋಡೆ ಕುಸಿತ: ಮನೆ ಅಪಾಯಭೀತಿಯಲ್ಲಿ

ಬೆಳ್ಳೂರು: ಧಾರಾಕಾರ ಮಳೆಯಿಂದ ಮನೆಯೊಂದರ ಸಮೀಪದ   ಗೋಡೆ ಕುಸಿದುಬಿದ್ದು ಮನೆ ಅಪಾಯ ಭೀತಿಯನ್ನು ಎದುರಿಸುತ್ತಿದೆ. ಗೋಳಿಕಟ್ಟೆ ಬಳಿಯ ಕಜಮುಂಡ ಎಂಬಲ್ಲಿನ ಮೀನಾಕ್ಷಿ  ಎಂಬವರ ಕಾಂಕ್ರೀಟ್ ಮನೆ ಅಪಾಯಭೀತಿಯಲ್ಲಿದೆ. ನಿನ್ನೆ ಬೆಳಿಗ್ಗೆ ಸುರಿದ ಮಳೆ ವೇಳೆ ಮನೆಯ ಅಂಗಳದ ಕೆಳಭಾಗಕ್ಕೆ ಕಟ್ಟಿದ ಕೆಂಪುಕಲ್ಲಿನ ಗೋಡೆ ಸಂಪೂರ್ಣ ಕುಸಿದುಬಿದ್ದಿದೆ. ಇದರಿಂದ  ಮನೆಯ ಒಂದು ಭಾಗ ವಾಲಿ ನಿಂತಿದೆ.  ಇದ ರಿಂದ ಕುಟುಂಬ ಆತಂಕಕ್ಕೀಡಾಗಿದೆ.

ಜಿಲ್ಲಾ ಪಂಚಾಯತ್ ಸದಸ್ಯನ ಹೆಸರು ಶಾಲಾ ಶಿಲಾಫಲಕದಿಂದ ಅಳಿಸಿದ ಪ್ರಕರಣ: ಅಂಗಡಿಮೊಗರುನಲ್ಲಿ ವಿಶಿಷ್ಟ ವಿದ್ಯಮಾನ

ಪುತ್ತಿಗೆ: ಜಿಲ್ಲಾ ಪಂಚಾಯತ್ ಸದಸ್ಯನ ಹೆಸರನ್ನು ಸರಕಾರಿ ಕಾರ್ಯಕ್ರಮದ ಶಿಲಾಫಲಕದಿಂದ ಅಳಿಸಲಾಗಿದೆ ಎಂದು ದೂರಲಾಗಿದೆ. ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಕಟ್ಟಡ ಉದ್ಘಾಟನೆ ಶಿಲಾಫಲಕದಿಂದ ಜಿಲ್ಲಾ ಪಂಚಾ ಯತ್ ಸದಸ್ಯ ಹಾಗೂ ಡಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಸೋಮಶೇಖರ ಜೆ.ಎಸ್.ರ ಹೆಸರನ್ನು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಅಳಿಸಿ ಹಾಕಲಾಗಿದೆ. ಫಲಕದಲ್ಲಿನ ಇನ್ಯಾ ರದೇ ಹೆಸರಿಗೆ ಯಾವುದೇ ಹಾನಿ ಉಂಟಾಗದಂತೆ ಸೋಮಶೇಖರರ ಹೆಸರನ್ನು ಉಜ್ಜಲಾಗಿದೆ. ಕಾಸರ ಗೋಡು ಪ್ಯಾಕೇಜ್‌ನಲ್ಲಿ ಒಳಪಡಿಸಿ ಸರಕಾರದ ನಿಧಿ ಉಪಯೋಗಿಸಿ ನಿರ್ಮಿ ಸಿದ ಕಟ್ಟಡದ …

ಕಾರ್ಲೆ ತರವಾಡು ಮನೆ ಹಿರಿಯ ನಿಧನ

ಮುಳ್ಳೇರಿಯ: ಕಾರ್ಲೆ ತರವಾಡು ಮನೆ ಹಿರಿಯರಾದ ಯಜ್ಞೇಶ್ವರ ಪೂಜಾರಿ (79) ನಿಧನ ಹೊಂದಿದರು. ಕಳೆದ ಕೆಲವು ಸಮಯಗಳಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಸೀತ, ಮಕ್ಕಳಾದ ಶಿವರಂಜನ್, ಮುರಳೀಧರ, ಅನಿತ, ಮಮತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪ್ರಧಾನಿ ಮೋದಿ, ತಾಯಿಯನ್ನು ಅವಹೇಳನಗೈದ ಜಾನ್ ಮಣಿದಾಸ್ ವಿರುದ್ಧ ವಿವಿಧ ಕಡೆಗಳಲ್ಲಿ ಖಂಡನೆ, ದೂರು ದಾಖಲು

ಕುಂಬಳೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನಿಧನ ಹೊಂದಿದ ಅವರ ತಾಯಿಯ ಬಗ್ಗೆ ಅವಮಾನಕರ ವಾದ ರೀತಿಯಲ್ಲಿ ಅವಹೇಳನಗೈದ ಜಾನ್ ಮಣಿದಾಸ್ ವಿರುದ್ಧ ಕೇಸು ದಾಖಲಿಸಬೇಕೆಂದು ಬಿಜೆಪಿ ಕುಂಬಳೆ ಮಂಡಲ ಸಮಿತಿ ಕುಂಬಳೆ ಪೊಲೀ ಸರಲ್ಲಿ ಆಗ್ರಹಿಸಿದೆ. ಮಂಡಲ ಅಧ್ಯಕ್ಷ ವಿಕ್ರಮ್ ಪೈ, ರಾಜ್ಯ ಮುಖಂಡರಾದ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೆ.ಪಿ. ವಲ್ಸರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಮುಜುಂ ಗಾವು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್, ಮಹಿಳಾ …

ಹತ್ತನೇ ತರಗತಿ ವಿದ್ಯಾರ್ಥಿ ನಾಪತ್ತೆ-ದೂರು

ಬದಿಯಡ್ಕ: ಸಹಪಾಠಿ ಹಾಗೂ ಆತನ ಸಂಬಂ ಧಿಕರೊಂದಿಗೆ ಕಾಸರಗೋಡಿನ ಮೊಬೈಲ್ ಅಂಗಡಿಗೆ ಹೋದ ಹತ್ತನೇ ತರಗತಿ ವಿದ್ಯಾರ್ಥಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ನೆಕ್ರಾಜೆ ನಿವಾಸಿಯಾದ 15ರ ಹರೆಯದ ಬಾಲಕ  ನಾಪತ್ತೆಯಾ ಗಿರುವುದಾಗಿ  ದೂರಲಾಗಿದೆ. ನಿನ್ನೆ ಮಧ್ಯಾಹ್ನ 2.30ಕ್ಕೆ  ಬಾಲಕ ಆತನ ಸಹಪಾಠಿ ಹಾಗೂ ಸಂಬಂಧಿಕರೊಂ ದಿಗೆ ಕಾಸರ ಗೋಡಿನ ಮೊಬೈಲ್ ಅಂಗ ಡಿಯೊಂದಕ್ಕೆ ತೆರಳಿದ್ದರು.  ಅನಂತರ ಬಾಲಕ  ಮರಳಿ ಬಂದಿಲ್ಲವೆಂದು ತಿಳಿಸಿ ತಾಯಿ ಬದಿಯಡ್ಕ ಪೊಲೀ ಸರಿಗೆ ದೂರು ನೀಡಿದ್ದಾರೆ.  ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ …

ಮೊದಲು ಉಪಯೋಗ, ಬಳಿಕ ವ್ಯಾಪಾರ: ಕಮಿಶನ್ ವ್ಯವಸ್ಥೆಯಲ್ಲಿ ಎಂಡಿಎಂಎ ಮಾರಾಟ ಮಾಡಿದ ಅಧ್ಯಾಪಿಕೆಯರ ತಂಡದ ಇನ್ನೋರ್ವೆ ಬಲೆಗೆ; ಕೀರ್ತನಳ ಖಾತೆಗೆ ತಲುಪಿದ್ದು ಲಕ್ಷಾಂತರ ರೂ.

ಕಲ್ಲಿಕೋಟೆ: ಎಂಡಿಎಂಎ ಪ್ರಕರ ಣದಲ್ಲಿ ಸೆರೆಯಾದ ಅಧ್ಯಾಪಿಕೆಯರ ಬಗ್ಗೆ ಇನ್ನಷ್ಟು ಮಾಹಿತಿಗಳು ಬಹಿರಂ ಗವಾಗುತ್ತಿದೆ. ಇನ್‌ಸ್ಟಾಗ್ರಾಮ್ ಮೂಲಕ ಮಂಗಳೂರಿನ ಮಾದಕ ಮಾಫಿಯಾದೊಂದಿಗೆ ಇವರು ಸಂಪರ್ಕ ಬೆಳೆಸಿದ್ದರು. ಮೊದಲು ಮಾದಕ ಮಾಫಿಯ ತಂಡ ಇವರಿಗೆ ಎಂಡಿಎಂಎ ಉಪಯೋಗಿಸಲು ನೀಡಿತ್ತು. ಅದು ಇಷ್ಟವಾದಾಗ ಇವರು ಮಾರಾಟದಲ್ಲೂ ಸಕ್ರಿಯರಾ ದರು. ಇದಕ್ಕೆ ಇವರಿಗೆ ಭಾರೀ ಮೊತ್ತ ಕಮಿಷನ್ ಆಗಿ ನೀಡಲಾಗುತ್ತಿತ್ತು. ಇವರಿಬ್ಬರು ಅಧ್ಯಾಪಿಕೆಯರಾದ ಕಾರಣ ಇವರನ್ನು ಮಾಫಿಯಾ ಸೂಕ್ತವಾಗಿ ಬಳಸಿಕೊಂಡಿತು. ಇವರಿಬ್ಬರು ವಿವಾ ಹಿತರಾಗಿದ್ದರೂ ಪತಿಯಿಂದ ದೂರ ವಿದ್ದರು. ಎಂಡಿಎಂಎ ಖರೀದಿಸುವವರು …

ಹಿರಿಯ ಜೀಪು ಚಾಲಕ ನಿಧನ

ಮುಳ್ಳೇರಿಯ: ಹಿರಿಯ ಜೀಪು ಚಾಲಕರಾಗಿದ್ದ ದೇಲಂಪಾಡಿ ಮೈಂದಂಪಾರ ನಿವಾಸಿ ನಾರಾ ಯಣ ಮಣಿಯಾಣಿ (66) ನಿಧನ ಹೊಂದಿದರು. ನಿನ್ನೆ ಬೆಳಿಗ್ಗೆ ಅಸೌಖ್ಯ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಿ ಸಲಾಗಿತ್ತು. ಜೀಪು ಚಾಲಕರಾಗಿದ್ದ ಇವರು  ಬಳಿಕ ಮುಳ್ಳೇರಿಯದಲ್ಲಿ ಆಟೋರಿಕ್ಷ ಚಲಾಯಿಸುತ್ತಿದ್ದರು. ಅಸೌಖ್ಯ ನಿಮಿತ್ತ ಮನೆಯಲ್ಲಿ ವಿಶ್ರಾಂತಿ ಯಲ್ಲಿದ್ದರು.  ಮೃತರು ಪತ್ನಿ ಶೋಭಾ, ಮಕ್ಕಳಾದ ನವೀನ್‌ರಾಜ್, ಪುಷ್ಪರಾಜ್, ಶಿಲ್ಪ, ಅಳಿಯ ಸನೀಶ್, ಸೊಸೆಯಂದಿರಾದ ಸುಸ್ಮಿತ, ಲಾವಣ್ಯ, ಸಹೋದರರಾದ ಅಪ್ಪಕುಂಞಿ ಮಣಿ ಯಾಣಿ, ಗೋಪಾಲ ಮಣಿಯಾಣಿ, ಸಹೋದರಿ ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು …

ಡಿವೈಎಸ್‌ಪಿಗಳಿಗೆ ಮತ್ತೆ ವರ್ಗಾವಣೆ : ಕಾರಡ್ಕ ನಿವಾಸಿ ಕೆ. ವಿನೋದ್ ಬೇಕಲ ಡಿವೈಎಸ್‌ಪಿ

ಕಾಸರಗೋಡು: ಗೃಹ ಸಚಿವ ರಮೇಶ್ ಚೆನ್ನಿತ್ತಲ ಜಿಲ್ಲೆಯ ವಿವಿಧ ಕಡೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮರಳಿದ ಬೆನ್ನಲ್ಲೇ ಜಿಲ್ಲೆಯ ಮೂರು ಡಿವೈಎಸ್‌ಪಿಯವರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ. ಕಾಸರಗೋಡು ಸ್ಟೇಟ್ ಸ್ಪೆಷಲ್ ಬ್ರಾಂಚ್ ಡಿವೈಎಸ್‌ಪಿಯಾಗಿ ನೀಲೇಶ್ವರ ನಿವಾಸಿಯಾದ ಎಂ. ಸುನಿಲ್ ಕುಮಾರ್‌ರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ಜಿಲ್ಲಾ ಸ್ಪೆಷಲ್ ಬ್ರಾಂಚ್ ಡಿವೈಎಸ್‌ಪಿ ಆಗಿದ್ದಾರೆ. ಮೊದಲ ವರ್ಗಾವಣೆ ಯಾದಿಯಲ್ಲಿ ಸುನಿಲ್ ಕುಮಾರ್‌ರನ್ನು ಪಾಲಕ್ಕಾಡ್‌ಗೆ ವರ್ಗಾಯಿಸಲಾಗಿತ್ತು. ಇದು ಪೊಲೀಸ್ ಸೇನೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಬೇಕಲ ಡಿವೈಎಸ್‌ಪಿಯಾಗಿ ಈ ಮೊದಲು ವಿ.ಕೆ. ವಿಶ್ವಂಭರನ್‌ರನ್ನು ನೇಮಕ …

ದೆಹಲಿಯಿಂದ ಕಡಿಮೆ ಬೆಲೆಗೆ ಕಾರು ಖರೀದಿಸಿ ನೀಡುವುದಾಗಿ ತಿಳಿಸಿ ಹಣ ಪಡೆದು ವಂಚನೆಗೈದ ಆರೋಪಿ ಬಂಧನ

ಕಾಸರಗೋಡು: ದೆಹಲಿಯಿಂದ ಕಡಿಮೆ ಬೆಲೆಗೆ ಇನ್ನೋವಾ ಕಾರುಗಳನ್ನು ಖರೀದಿಸಿ ನೀಡುವುದಾಗಿ ತಿಳಿಸಿ ಹಣ ಪಡೆದು ವಂಚಿಸಿದ ಯುವಕನನ್ನು ಗುರುವಾಯೂರು ಪೊಲೀಸರು ಕಾಸರಗೋಡಿನಿಂದ ಬಂಧಿಸಿದ್ದಾರೆ.  ಕಾಸರಗೋಡು ಪಳ್ಳಿಕೆರೆ  ನಿವಾಸಿ ಮುಹಮ್ಮದ್ ತನ್ಸೀರ್ (32) ಎಂಬಾತನನ್ನು ಎಸ್‌ಎಚ್‌ಒ ವಿಪಿನ್ ಕೆ ವೇಣುಗೋಪಾಲ್‌ರ ನೇತೃತ್ವದಲ್ಲಿರುವ ಪೊಲೀಸ್ ತಂಡ ಬಂಧಿಸಿದೆ. ತಾಮರಯೂರ್  ನಿವಾಸಿ ಫೆಲಿಕ್ಸ್ ಆಂಟನಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ವಂಚಕರನ್ನು ಬಂಧಿಸಿದ್ದಾರೆ.  2024ರಲ್ಲಿ  ಪ್ರಕರಣಕ್ಕೆ  ಕಾರಣವಾದ ಘಟನೆ ನಡೆದಿದೆ. ಕಡಿಮೆ ಬೆಲೆಗೆ ೩ ಇನ್ನೋವಾ ಕಾರುಗಳನ್ನು  ಖರೀದಿಸಿ ನೀಡುವುದಾಗಿ …