ಹೊಸಂಗಡಿ ರೈಲ್ವೇ ಮೇಲ್ಸೇತುವೆ: ನಿರೀಕ್ಷೆಯಲ್ಲಿ ಸ್ಥಳೀಯರು: ದಶಕಗಳ ಕನಸು ನನಸಾದಿತೇ..!
ಮಂಜೇಶ್ವರ: ಮಂಜೇಶ್ವರ ತಾಲೂಕಿನ ಪ್ರಧಾನ ಪೇಟೆಯಾದ ಹೊಸಂಗಡಿಯಲ್ಲಿ ರೈಲ್ವೇ ಮೇಲ್ಸೇತುವೆಗಾಗಿ ಸ್ಥಳೀಯರು ನಿರೀಕ್ಷೆಯೊಂದಿಗೆ ಕಾಯುತ್ತಿದ್ದಾರೆ. ಕೇಂದ್ರದ ಯುಪಿಎ ಆಡಳಿತ ಕಾಲದಲ್ಲಿ ಇ. ಅಹಮ್ಮದ್ ಕೇಂದ್ರ ರೈಲ್ವೇ ಸಹ ಸಚಿವರಾಗಿದ್ದಾಗ ಹೊಸಂಗಡಿಯಲ್ಲಿ ರೈಲ್ವೇ ಮೇಲ್ಸೇತುವೆ ಮಂಜೂರು ಮಾಡಬೇಕೆಂದು ಆಗ್ರಹ ಕೇಳಿ ಬಂದಿತ್ತು. ಅಗತ್ಯದ ಮೊತ್ತ ಮಂಜೂರು ಮಾಡಿರುವುದಾಗಿಯೂ ಪ್ರಚಾರವಿತ್ತು. ಆದರೆ ಆ ಬಳಿಕ ಎರಡು ದಶಕಗಳು ಕಳೆದರೂ ಯಾವುದೇ ಕ್ರಮ ಉಂಟಾಗಿಲ್ಲ. ಮಂಜೇಶ್ವರ ತಾಲೂಕಿನಲ್ಲಿ ಮಾತ್ರವಾಗಿ ನಾಲ್ಕು ರೈಲ್ವೇ ಕ್ರಾಸಿಂಗ್ ವ್ಯವಸ್ಥೆಯಿದೆ. ಹೊಸಂಗಡಿಗೆ ಹೊರತಾಗಿ ಮಂಜೇಶ್ವರ, ಮುಟ್ಟಂ, ಉಪ್ಪಳ …
Read more “ಹೊಸಂಗಡಿ ರೈಲ್ವೇ ಮೇಲ್ಸೇತುವೆ: ನಿರೀಕ್ಷೆಯಲ್ಲಿ ಸ್ಥಳೀಯರು: ದಶಕಗಳ ಕನಸು ನನಸಾದಿತೇ..!”