ಬಿಸಿಲ ಬೇಗೆಯನ್ನು ಗಣನೆಗೆ ತೆಗೆಯದೆ ಅಭ್ಯರ್ಥಿಗಳ ಬಿರುಸಿನ ಮತಯಾಚನೆ
ಕಾಸರಗೋಡು: ಬಿರು ಬೇಸಿಗೆಯ ಬಿಸಿಲ ತಾಪವನ್ನು ಗಣನೆಗೆ ತೆಗೆಯದೆ ಅಭ್ಯರ್ಥಿಗಳು ಓಡಾಟದಲ್ಲಿ ನಿರತರಾಗಿದ್ದಾರೆ. ಎಂಡೋಸಲ್ಫಾನ್ ದುರಂತ ಮಳೆ ಸುರಿದ ಬದಿಯಡ್ಕ ಪಂಚಾಯತ್ನಲ್ಲಿ ಕಾಸರಗೋಡು ಮಂಡಲ ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿ ಪ್ರಚಾರ ನಡೆಸಿದರು. ಕವಿ ಕಯ್ಯಾರ ಕಿಂಞಣ್ಣ ರೈಯವರ ಮನೆ, ಮಾನ್ಯ ಜೆಎಸ್ಬಿಎಸ್ ಶಾಲೆ, ಅಲ್ಲಿನ ಕೊರಗತನಿಯ ಸ್ಥಾನ ಸಹಿತ ಹಲವಾರು ಪ್ರಮುಖ ಕೇಂದ್ರಗಳನ್ನು ಅವರು ಸಂದರ್ಶಿಸಿ ಬದಿಯಡ್ಕ ಪೇಟೆಯ ಮಸೀದಿಯಲ್ಲಿ ಜುಮುಅ ನಿರ್ವಹಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಮಾಹಿನ್ ಕೇಳೋಟ್, ಅನಸ್ ಎದ್ರುತೋಡು, ಶ್ಯಾಮ್ …
Read more “ಬಿಸಿಲ ಬೇಗೆಯನ್ನು ಗಣನೆಗೆ ತೆಗೆಯದೆ ಅಭ್ಯರ್ಥಿಗಳ ಬಿರುಸಿನ ಮತಯಾಚನೆ”