ಶಾಂತಿಪಳ್ಳದ ಸುಬೈರ್ರ ಮನೆಯಿಂದ ಕಳವು: ಎರಡು ವರ್ಷವಾದರೂ ಆರೋಪಿಗಳ ಸೂಚನೆ ಇನ್ನೂ ಅಲಭ್ಯ
ಕುಂಬಳೆ: ನಾಯ್ಕಾಪು ನಿವಾಸಿ ನ್ಯಾಯವಾದಿ ಮನೆಯಿಂದ ಕಳವು ನಡೆಸಿದ ಆರೋಪಿಯನ್ನು ಪೊಲೀಸರು ಹೆಚ್ಚಿನ ತನಿಖೆಗೊಳಪಡಿಸುವುದರೊಂದಿಗೆ ತನ್ನ ಮನೆಯಿಂದ ನಡೆದ ಕಳವು ಬಗ್ಗೆ ಸೂಚನೆ ಲಭಿಸಬಹದೇ ಎಂಬ ನಿರೀಕ್ಷೆಯನ್ನು ಶಾಂತಿಪಳ್ಳದ ಸುಬೈರ್ ವ್ಯಕ್ತಪಡಿಸಿದ್ದಾರೆ. 2024 ಮಾರ್ಚ್ 25ರಂದು ಸುಬೈರ್ರ ಮನೆಯಿಂದ ಕಳವು ನಡೆದಿತ್ತು. ಮನೆಯ ಬಾಗಿಲು ಮುರಿದು ಒಳನುಗ್ಗದ ಕಳ್ಳರು ಕಪಾಟಿನಲ್ಲಿಟ್ಟಿದ್ದ 25 ಪವನ್ ಚಿನ್ನಾಭರಣ, 450 ದಿರ್ಹಾಂ, 5 ಹೊಸ ಟಿ ಶರ್ಟ್ಗಳು, 1 ಭಾರೀ ಮೌಲ್ಯದ ಶೂ ಮೊದಲಾದವುಗಳನ್ನು ಕಳ್ಳರು ದೋಚಿದ್ದರು. ಕಳವು ನಡೆದು ಎರಡು …
Read more “ಶಾಂತಿಪಳ್ಳದ ಸುಬೈರ್ರ ಮನೆಯಿಂದ ಕಳವು: ಎರಡು ವರ್ಷವಾದರೂ ಆರೋಪಿಗಳ ಸೂಚನೆ ಇನ್ನೂ ಅಲಭ್ಯ”