ಮೊಂಬತ್ತಿ, ಚಿಮಿಣಿ ದೀಪದ ಬೆಳಕಿನಲ್ಲಿ ಅಧ್ಯಯನ, ಬದುಕು: ವಿದ್ಯುತ್ ಕ್ರಾಂತಿಯ ಊರಿನಲ್ಲಿ ಈ ದುರವಸ್ಥೆ
ಕಾಸರಗೋಡು: ೨೬ ವರ್ಷ ದಿಂದ ಚಿಮಿಣಿ ದೀಪದ ಬೆಳಕಿನಲ್ಲಿ ಬದುಕುತ್ತಿದ್ದ ಮೂರು ಕುಟುಂಬಗಳ ದುರವಸ್ಥೆ ಕೆಲವೇ ದಿನಗಳಲ್ಲಿ ಬದಲಾಗಲಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಮಂಡಲಕ್ಕೊಳಪಟ್ಟ ಕುಂಬಳೆ ಪಂಚಾಯತ್ನ ಕುಂಟಂಗೇರಡ್ಕ ಶಾಂತಿನಗರ ಎಸ್.ಸಿ ಉನ್ನತಿಯ ಅಭಿಮಾನ್ರ ಮನೆಗೆ ವಿದ್ಯುತ್ ಸಂಪರ್ಕ ಲಭಿಸಲಿದೆ. ಅಭಿಮಾನ್ ಹಾಗೂ ಪತ್ನಿ ಪಾರ್ವತಿ ಮತ್ತು ಮಕ್ಕಳಾದ ಕುಂಬಳೆ ಜಿಎಸ್ಬಿಎಸ್ ಶಾಲೆಯ ವಿದ್ಯಾರ್ಥಿಗಳಾದ ಕುಮಾರ, ಅಜಯ್ ಕುಮಾರ್, ಪಂಚಮಿ ಎಂಬಿವರ ಮುಖದಲ್ಲಿ ಚಿಮಿಣಿ ದೀಪದ ಬದಲಿಗೆ ಇನ್ನು ವಿದ್ಯುತ್ ಬಲ್ಬ್ ಮಿನುಗಲಿದೆ. ನಮಗೂ ವಿದ್ಯುತ್ …
Read more “ಮೊಂಬತ್ತಿ, ಚಿಮಿಣಿ ದೀಪದ ಬೆಳಕಿನಲ್ಲಿ ಅಧ್ಯಯನ, ಬದುಕು: ವಿದ್ಯುತ್ ಕ್ರಾಂತಿಯ ಊರಿನಲ್ಲಿ ಈ ದುರವಸ್ಥೆ”