ವಿಧಾನಸಭೆಯ ಸ್ಪೀಕರ್ ಆಗಿ ತಿರುವಂಜೂರ್ ರಾಧಾಕೃಷ್ಣನ್ ಆಯ್ಕೆ
ತಿರುವನಂತಪುರ: ಹದಿನಾರನೇ ಕೇರಳ ವಿಧಾನಸಭೆಯ ಸ್ಪೀಕರ್ ಆಗಿ ಕಾಂಗ್ರೆಸ್ನ ಹಿರಿಯ ನಾಯಕರೂ, ಮಾಜಿ ಗೃಹ ಸಚಿವರೂ ಆಗಿರುವ ತಿರುವಂಜೂರು ರಾಧಾಕೃಷ್ಣನ್ ವಿದ್ಯುಕ್ತವಾಗಿ ಆರಿಸಲ್ಪಟ್ಟಿದ್ದಾರೆ. ಹಂಗಾಮಿ ವಿಧಾನಸಭಾ ಅಧ್ಯಕ್ಷ ಜಿ. ಸುಧಾಕರನ್ರ ಅಧ್ಯಕ್ಷತೆಯಲ್ಲಿ ಹೊಸ ವಿಧಾನಸಭಾ ಸ್ಪೀಕರ್ ಸ್ಥಾನಕ್ಕಾಗಿ ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ನಡೆದ ಚುನಾವಣೆಯಲ್ಲಿ ವಿಧಾನಸಭೆಯ ಒಟ್ಟು 140 ಸದಸ್ಯರಲ್ಲಿ ಯುಡಿಎಫ್ ಉಮೇದ್ವಾರ ತಿರುವಂಜೂರು ರಾಧಾಕೃಷ್ಣನ್ರಿಗೆ 101 ಮತಗಳು ಲಭಿಸಿ ಅವರು ಸ್ಪೀಕರ್ ಆಗಿ ಆಯ್ಕೆಗೊಂಡರು. ಸ್ಪೀಕರ್ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಎಡರಂಗದ ಎ.ಸಿ. ಮೊಯ್ದೀನ್ರಿಗೆ 35 ಮತ್ತು …
Read more “ವಿಧಾನಸಭೆಯ ಸ್ಪೀಕರ್ ಆಗಿ ತಿರುವಂಜೂರ್ ರಾಧಾಕೃಷ್ಣನ್ ಆಯ್ಕೆ”