ಜಿಲ್ಲಾ ಕುಲಾಲ ಸಂಘ ಮಂಗಲ್ಪಾಡಿ ಶಾಖೆ ವಾರ್ಷಿಕೋತ್ಸವ; ಕೃಷಿರತ್ನ ಬಿರುದು ಪ್ರದಾನ
ಮಂಗಲ್ಪಾಡಿ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಗಲ್ಪಾಡಿ ಶಾಖೆಯ ಪ್ರಥಮ ವಾರ್ಷಿಕೋತ್ಸವ ಕುಬಣೂರು ಶ್ರೀ ರಾಮ ಎ.ಯು.ಪಿ. ಶಾಲಾ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು. ಮಂಗಲ್ಪಾಡಿ ಶಾಖೆಯ ಅಧ್ಯಕ್ಷ ಸತೀಶ್ ಎಂ.ಹೇರೂರು ಅಧ್ಯಕ್ಷ ತೆ ವಹಿಸಿದರು. ಶಂಕರ ಕುಂಜತ್ತೂರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಶ್ರೀನಿವಾಸ ಮೂಲ್ಯ ಮಯ್ಯರ ಮೂಲೆ ಮತ್ತು ಮುಂಡಪ್ಪ ಮೂಲ್ಯ ಮಯ್ಯರ ಮೂಲೆ ಇವರಿಗೆ ಕೃಷಿರತ್ನ ಬಿರುದು ನೀಡಿ ಸನ್ಮಾನಿಸ ಲಾಯಿತು. ಸುಮತಿ ಟೀಚರ್ ಪರಿಚ ಯಿಸಿದರು. ನಂತರ ಎಸ್ಎಸ್ಎಲ್ಸಿ ಯಲ್ಲಿ …
Read more “ಜಿಲ್ಲಾ ಕುಲಾಲ ಸಂಘ ಮಂಗಲ್ಪಾಡಿ ಶಾಖೆ ವಾರ್ಷಿಕೋತ್ಸವ; ಕೃಷಿರತ್ನ ಬಿರುದು ಪ್ರದಾನ”