ಮಂಜೇಶ್ವರ ಮಂಡಲದ ಅಭ್ಯರ್ಥಿಗಳ ಬಿರುಸಿನ ಮತಯಾಚನೆ ಮುಂದುವರಿಕೆ
ಮಂಜೇಶ್ವರ: ಮತದಾನಕ್ಕಿನ್ನು ಕೇವಲ ಏಳೇ ದಿನಗಳು ಬಾಕಿ ಇರು ವಂತೆ ಮಂಜೇಶ್ವರ ವಿಧಾನಸಭಾ ಮಂಡ ಲದ ಪ್ರಮುಖ ಮೂವರು ಅಭ್ಯರ್ಥಿ ಗಳು ಪ್ರಚಾರದ ತುತ್ತತುದಿಯಲ್ಲಿ ಪರ್ಯಟನೆ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಪರ ಮಂಗ ಲ್ಪಾಡಿ ಪಂಚಾಯತ್ನ ಬೇಕೂರು ಸಹಿತ ವಿವಿಧೆಡೆ ಕಾರ್ಯಕರ್ತರು ಎರಡನೇ ಹಂತದ ಮನೆ ಸಂಪರ್ಕ ನಡೆಸಿದರು. ಅಭ್ಯರ್ಥಿ ಕೆ. ಸುರೇಂದ್ರನ್ ನಿನ್ನೆ ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಪರ್ಯಟನೆ ನಡೆಸಿದ್ದು, ಮಧ್ಯಾಹ್ನ ಕುಂಬಳೆ ಬಳಿಯ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದ ಸಾಮೂಹಿಕ …
Read more “ಮಂಜೇಶ್ವರ ಮಂಡಲದ ಅಭ್ಯರ್ಥಿಗಳ ಬಿರುಸಿನ ಮತಯಾಚನೆ ಮುಂದುವರಿಕೆ”