
ಕಾಸರಗೋಡು: ಮುಸ್ಲಿಂ ಲೀಗ್ನ ಭದ್ರ ಕೋಟೆಯೆಂದು ಹೇಳಲಾಗುತ್ತಿರುವ ಕಾಸರಗೋಡು ನಗರಸಭೆಯ ಆಡಳಿತವನ್ನು ಮುಸ್ಲಿಂ ಲೀಗ್ ತನ್ನ ಕೈಯಲ್ಲೇ ಉಳಿಸಿಕೊಂಡಿದೆ. ಒಟ್ಟು 30 ಸೀಟುಗಳ ಪೈಕಿ 24 ವಾರ್ಡ್ಗಳಲ್ಲಿ ಯುಡಿಎಫ್ ಗೆಲುವು ಸಾಧಿಸಿದೆ. ಇದರಲ್ಲಿ 23 ವಾರ್ಡ್ಗಳು ಕೂಡಾ ಲೀಗ್ನದ್ದಾಗಿದೆ. ಎನ್ಡಿಎಗೆ 14 ಸೀಟು ಲಭಿಸಿದೆ. ಬಿಜೆಪಿಗೆ 2 ಸೀಟು ನಷ್ಟಗೊಂಡಿದೆ. ಇದೇ ವೇಳೆ ಎಲ್ಡಿಎಫ್ 1 ಸೀಟಿನಿಂದ 2 ಸೀಟು ಆಗಿ ಬಲ ಹೆಚ್ಚಿಸಿಕೊಂಡಿದೆ. ಎಲ್ಡಿಎಫ್ನ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ನಗರಸಭೆ ರೂಪೀಕರಿಸಿದ ಬಳಿಕ ಎರಡು …
ಕುಂಬಳೆ: ಕುಂಬಳೆ ಪಂಚಾ ಯತ್ನಲ್ಲಿ ಫಲಿತಾಂಶ ಘೋಷಿಸಿದ 9 ವಾರ್ಡ್ಗಳ ಪೈಕಿ ಆರರಲ್ಲಿ ಮುಸ್ಲಿಂ ಲೀಗ್ ಜಯಗಳಿಸಿದೆ. ತಲಾ ಒಂದೊಂದರಲ್ಲಿ ಬಿಜೆಪಿ, ಸಿಪಿಎಂ, ಕಾಂಗ್ರೆಸ್ ಗೆಲುವು ಸಾಧಿಸಿದೆ. ೫ನೇ ವಾರ್ಡ್ ಆದ ಉಜಾರಿನಲ್ಲಿ ಬಿಜೆಪಿ ಅಭ್ಯರ್ಥಿ ಮಮತಾ ಶಾಂತರಾಮ ಆಳ್ವ ಜಯ ಗಳಿಸಿದ್ದಾರೆ. ೧ನೇ ವಾರ್ಡ್ ಕುಂಬೋಲ್ನಲ್ಲಿ ಮುಸ್ಲಿಂ ಲೀಗ್ನ ಕೌಸರ್ ನೂರ್ಜಮಾಲ್ ಪ್ರತಿಸ್ಪರ್ಧಿಯಾದ ಎಸ್ಡಿಪಿಐಯ ರುಖಿಯಾ ಅನ್ವರ್ರನ್ನು ಸೋಲಿಸಿದ್ದಾರೆ. ಉಳುವಾರ್ನಲ್ಲಿ 90ಕ್ಕೂ ಅಧಿಕ ಮತಗಳಿಗೆ ಮುಸ್ಲಿಂ ಲೀಗ್ನ ನಾಫಿಯಾ ಜಯಗಳಿಸಿದರು. ಬಂಬ್ರಾಣದಲ್ಲಿ ಮುಸ್ಲಿಂ ಲೀಗ್ನ ಪಂಚಾಯತ್ …





ಉಪ್ಪಳ: ಕುಂಜತ್ತೂರು ತೂಮಿನಾಡಿನಲ್ಲಿ ನಿನ್ನೆ ರಾತ್ರಿ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿದ್ದು,ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಾವರ ಬಲ್ಲಂಕೋಡು ನ್ಯೂ ಹೌಸ್ ಸಯ್ಯದ್ ಅಮೀನ್ (19), ಬಂಗ್ರಮಂಜೇಶ್ವರ ರಹ್ಮತ್ ನಗರ ಅಶ್ಫಾಕ್

ತಿರುವನಂತಪುರ: ಯುಡಿಎಫ್ ನೇತೃತ್ವದ ಸಚಿವ ಸಂಪುಟ ಸೋಮವಾರ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಲಿರು ವಂತೆಯೇ ಸಚಿವ ಸಂಪುಟದಲ್ಲಿ ಒಳಗೊಳ್ಳಲಿರುವ ಸಚಿವರುಗಳ ಹೆಸರು ಕಾಂಗ್ರೆಸ್ ಸೇರಿದಂತೆ ಇತರ ಘಟಕ ಪಕ್ಷಗಳು ಇಂದು ಘೋಷಿಸಲಿವೆ. ಇದಕ್ಕಾಗಿರುವ ಬಿರುಸಿನ ಚರ್ಚೆ

ಕುಂಬಳೆ: ಆಟೋ ಚಾಲಕ ಮನೆಯ ಸಿಟೌಟ್ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟ ಘಟನೆ ನಡೆದಿದೆ. ಸೂರಂಬೈಲು ನಿವಾಸಿ ಪುರುಷೋತ್ತಮ ಗಟ್ಟಿ (54) ಮೃತ ವ್ಯಕ್ತಿಯಾಗಿದ್ದಾರೆ. ಇಂದು ಬೆಳಿಗ್ಗೆ 6.30ರ ವೇಳೆ

ಕಾಸರಗೋಡು: ಮಧೂರು ಸಮೀಪದ ಉಳಿಯತ್ತಡ್ಕ ಆಜಾದ್ನಗರ ರಸ್ತೆ ಬಳಿ ನಿನ್ನೆ ರಾತ್ರಿ ಯುವಕರ ಮಧ್ಯೆ ಘರ್ಷಣೆ ಉಂಟಾಗಿ ಅದರಲ್ಲಿ ಓರ್ವ ಇರಿತ ಕ್ಕೊಳಗಾಗಿದ್ದಾನೆ. ಆತನನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆಜಾದ್ನಗರದ ಇರ್ಫಾನ್ ಇರಿತಕ್ಕೊಳಗಾಗಿದ್ದ ಯುವಕ.

ಉಪ್ಪಳ: ಕುಂಜತ್ತೂರು ತೂಮಿನಾಡಿನಲ್ಲಿ ನಿನ್ನೆ ರಾತ್ರಿ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿದ್ದು,ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಾವರ ಬಲ್ಲಂಕೋಡು ನ್ಯೂ ಹೌಸ್ ಸಯ್ಯದ್ ಅಮೀನ್ (19), ಬಂಗ್ರಮಂಜೇಶ್ವರ ರಹ್ಮತ್ ನಗರ ಅಶ್ಫಾಕ್

ತಿರುವನಂತಪುರ: ಯುಡಿಎಫ್ ನೇತೃತ್ವದ ಸಚಿವ ಸಂಪುಟ ಸೋಮವಾರ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಲಿರು ವಂತೆಯೇ ಸಚಿವ ಸಂಪುಟದಲ್ಲಿ ಒಳಗೊಳ್ಳಲಿರುವ ಸಚಿವರುಗಳ ಹೆಸರು ಕಾಂಗ್ರೆಸ್ ಸೇರಿದಂತೆ ಇತರ ಘಟಕ ಪಕ್ಷಗಳು ಇಂದು ಘೋಷಿಸಲಿವೆ. ಇದಕ್ಕಾಗಿರುವ ಬಿರುಸಿನ ಚರ್ಚೆ

ಕೊಲ್ಕತ್ತ: ಪಶ್ಚಿಮಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಂದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಯಾನಕ ರಕ್ತಪಾತದ ಅಧ್ಯಾಯ ಆರಂಭಗೊಂಡಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವ ಈ ಸಮಯದಲ್ಲಿ, ಶನಿವಾರದಂದು ಪಶ್ಚಿಮಬಂಗಾಳದ ಹೊಸ ಮುಖ್ಯಮಂತ್ರಿಯಾಗಿ ಸುವೇಂದು

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page